• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM11937
    Recent

    ಪುತ್ತೂರು: ಸಿಂಗಾಣಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

    15/08/2022 : 11:10 AM

    ಮಂಗಳೂರಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

    15/08/2022 : 10:19 AM

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಾಟಿಂಗ್ ಮಾಡುತ್ತಿದ್ದ ಯುವಕ – ಯುವತಿಯ ತೀವ್ರ ತಪಾಸಣೆ

    14/08/2022 : 7:01 PM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM8495
    Recent

    ಆ ಸಂಭ್ರಮದ ದಿನಗಳು ಇನ್ನೆಲ್ಲಿ…

    23/09/2022 : 10:11 PM

    ಅಖಂಡವಾಗಿದ್ದ ಈ ರಾಷ್ಟ್ರ ತ್ರಿಖಂಡವಾದದ್ದು ಹೇಗೆ..?

    14/08/2022 : 10:08 AM

    ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ

    14/08/2022 : 9:33 AM
  • ಗ್ಯಾಲರಿ
CitizenLive News
Home » ಸಿ - ಸ್ಪೆಶಲ್ » ಕಣ್ಣಿಗೆ ಕಾಣುವ ದೇವರು ಅಪ್ಪ
ಸಿ - ಸ್ಪೆಶಲ್

ಕಣ್ಣಿಗೆ ಕಾಣುವ ದೇವರು ಅಪ್ಪ

News EditorBy News Editor19/06/2022 : 4:07 PMUpdated:19/06/2022 : 4:15 PM2 Comments1 Min Read

ಕಣ್ಣಿಗೆ ಕಾಣುವ ದೇವರು ನಾನಂತೆ
ನನಗಾರತಿಯಿಲ್ಲ, ಕೀರುತಿಯಿಲ್ಲ
ನನಪಾಲಿನದೊಂದೆ ಸಾಲದ ಕಂತೆ
ನೀನರಿಯೆ ಈ ಬರಿಗೈ ಅಪ್ಪನ ಕತೆ

ಜೋಗುಳ ಹಾಡಲಿಲ್ಲ ನಾನು
ಗಡಸು ಧ್ವನಿಗೆ ಹೆದರುವೆ ಎಂದು
ಆದರೂ ನಿನ್ನ ತೂಗದೆ ಬಿಟ್ಟಿಲ್ಲ
ನಿನ್ನ ನಿದ್ರೆಗೆ ಕಾವಲು ಕಾದಿರುವೆ

ನಿನ್ನ ಮೊದಲ ಹೆಜ್ಜೆಗೆ ಕೈ ನೀಡಲಿಲ್ಲ
ನೀನೇ ನಡೆಯುತ್ತಿ ಎಂಬ ಒಲವಿನಿಂದ
ನಿನ್ನ ಒಬ್ಬನೇ ನಡೆಯಲು ಬಿಟ್ಟಿಲ್ಲ
ಆದರೆ ನೀ ಬಿದ್ದಾಗ ಮೇಲೆತ್ತಿರುವೆನಲ್ಲ

ಮುದ್ದಿಸಿ ತಲೆಸವರಿಲ್ಲ ನಾನು
ನಿನ್ನ ಕಾಲಲ್ಲಿ ನೀ ನಿಲ್ಲಲೆಂದು
ಆದರೂ ಕೂಸುಮರಿ ಮಾಡಿರುವೆ
ನಿನ್ನ ತಲೆತ್ತಗಿಸಲು ಬಿಟ್ಟಿಲ್ಲ…

ಆದರೂ ನನಗೆ ನಿನ್ನ ಗುಡಿಯಿಲ್ಲ
ಗುಡಿಯನ್ನು ನಾ ಬಯಸಿಲ್ಲ
ಆದರೂ ನಾ ನಿನ್ನ ನಗಿಸದೆ ಇರಲಿಲ್ಲ
ನಿನ್ನ ಅಳಿಸದೆ, ಬೆಳಿವಂತೆ ಮಾಡಿದೆ

ಕವನ: ಶಿವಪ್ರಸಾದ್ ಬೋಳಂತೂರು

Share. Facebook Twitter Pinterest LinkedIn Tumblr Email
Previous Article ಡ್ರಗ್ಸ್​ ಪಾರ್ಟಿ; ಬಾಲಿವುಡ್​ ನಟ ಶಕ್ತಿ ಕಪೂರ್ ಮಗ ಸಿದ್ಧಾಂತ್​ ಕಪೂರ್​​ ಬಂಧನ!
Next Article ‘ಅಗ್ನಿಪಥ’ ಯೋಜನೆಯಡಿ ನೋಂದಣಿ ಪ್ರಕ್ರಿಯೆಗೆ ಚಾಲನೆ!

Related Posts

ಆ ಸಂಭ್ರಮದ ದಿನಗಳು ಇನ್ನೆಲ್ಲಿ…

23/09/2022 : 10:11 PM

ಅಖಂಡವಾಗಿದ್ದ ಈ ರಾಷ್ಟ್ರ ತ್ರಿಖಂಡವಾದದ್ದು ಹೇಗೆ..?

14/08/2022 : 10:08 AM

ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ

14/08/2022 : 9:33 AM

2 Comments

  1. mp3juices on 24/06/2022 : 7:59 AM 7:59 AM

    Thanks for sharing, this is a fantastic blog article.Really thank you!

  2. metrolagu on 24/06/2022 : 7:59 AM 7:59 AM

    I value the blog article.Really looking forward to read more.

Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.